Sunday, June 10, 2012

ಅರ್ಥವಿಲ್ಲದ ಸಂಬಂಧ

ಮನುಜ...
ಜೀವಿತ ಇರುವಾಗ ನಿನ್ನಲ್ಲಿ ಕರೆಯಲಿಲ್ಲ
ಜೀವಿತ ಇರುವಾಗ ಅವನಲ್ಲಿ ಹೋಗಲಿಲ್ಲ
ಜೀವಿತ ಇರುವಾಗ ಜೀವನ ಪೂರ್ತಿ ಮಾಡಿದೆ ಅವನ ಪರಿಹಾಸ
ಇಂದು ಮರಣದ ನಂತರ ಅವನ ಅಂತ್ಯ ಸಂಸ್ಕಾರಕ್ಕೆ ಹೋಗುವೆ
ಅಲ್ಲಿ ನಿನ್ನ ಏನು ಕೆಲಸ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...