Tuesday, June 19, 2012

ಏಕಾಂಗಿ

ನನ್ನ ಸುತ್ತ ಮುತ್ತ ತುಂಬಿದೆ ಜನ
ಆದರೆ ಏಕಾಂಗಿ ನಾನು ಮತ್ತು ನನ್ನ ಮನ
ರಸ್ತೆಯಲಿ ಓಡುತ್ತಿದೆ ವಾಹನ
ಅವರ ಮೇಲೆ ಇಲ್ಲ ನನ್ನ ಗಮನ
ವೇಗದಿಂದ ಚಲಿಸುತ್ತಿದೆ ನನ್ನ ಯೋಚನಾ
ಮುಖದಲ್ಲಿ ಬೇಸರ ಕಾಲಲ್ಲಿ ಕಂಪನ
ತುಂಬಿದೆ ಕಣ್ಣೀರು ಕಣ್ಣಲ್ಲಿ
ಹೃದಯದಲಿ ಯಾತನ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...