Sunday, June 3, 2012

ನೀನು ಒಳಿತಾದರೆ ಜಗ ಸುಂದರ

ಮನುಜ...
ಜಗದ ಕಲ್ಮಶ ನಿನಗ್ಯಾಕೆ
ನಿನ್ನ ಮನಸ್ಸು ಹೃದಯ ಶುದ್ಧ ಇರಲಿ
ನೀನು ಒಳಿತಾದರೆ ಜಗ ಸುಂದರ
ನಿನ್ನ ಪವಿತ್ರತೆಯಿಂದ ಜಗ ಶುಚಿ ಕಲಿಯಲಿ
ಜಗ ನಿನ್ನಂತೆ ಆಗಲಿ
ಜಗ ನಿನ್ನ ನೀತಿ ಅನುಸರಿಸಲಿ
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...