Wednesday, June 6, 2012

ತಾಳ್ಮೆ

ಮನುಜ...
"ತಾಳ್ಮೆ" ಎಂಬ ವಾಹನದಲ್ಲಿ ಸವಾರಿ ಮಾಡು
ಇದು ತನ್ನ ಪ್ರಯಾಣಿಕರನ್ನು ಯಾವಾಗಲು ಬೀಳಲು ಬಿಡುದಿಲ್ಲ
ಯಾರ ಕಾಲಿಗೂ ಅಲ್ಲ
ಯಾರ ದೃಷ್ಟಿಯಿಂದಲೂ ಅಲ್ಲ
"ತಾಳ್ಮೆ" ಒಂದು ಗುರು
ನೀನು "ತಾಳ್ಮೆ" ಯ ಶಿಷ್ಯನಾಗು ಎಂದ ಶ್ರೀ ಹರಿ
(ತಾಳ್ಮೆ = ಸಹನಶೀಲತೆ)
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...