Sunday, July 1, 2012

ಕೈ ಗೊಂಬೆ

ಮನುಜ... 
ನೀನು ನೀನಲ್ಲ
ಅವನು ಅವನಲ್ಲ
ಮೇಲೆ ಆಟ ಆಡುತ್ತಿದ್ದಾನೆ ಆ ಪರಮೇಶ್ವರ
ಅವನ ಕೈ ಗೊಂಬೆ ನಾವೆಲ್ಲ
ಈ ಜಗ ಒಂದು ನಾಟಕದ ವೇದಿಕೆ 
ನಿನ್ನ ಪಾತ್ರ ಪ್ರಾಮಾಣಿಕತೆಯಿಂದ ನಿಭಾಯಿಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...