Saturday, June 30, 2012

ಇಂದಿನ ದಿನ

ಮನುಜ...
ಹಿಂದಿನ ದುಃಖದಲಿ 
ಮುಂದಿನ ಭವಿಷ್ಯದ ಚಿಂತೆಯಲಿ 
ಇಂದಿನ ದಿನ ಯಾಕೆ ವ್ಯರ್ಥ ಮಾಡುವೆ
ಕಳಿತ ಹಣ್ಣನ್ನು ಇಂದು ತಿನ್ನದೆ
ಅದನ್ನು ಕೊಳೆತು ಹೋಗಲು ಯಾಕೆ ಬಿಡುವೆ
ಹಿಂದಿನ ದುಃಖ ಮರೆಯು ಎಂದ
ಭವಿಷ್ಯದ ಭಯ ತೊರೆಯು ಎಂದ
ಪ್ರಸ್ತುತ ಸಮಯವನ್ನು ಸಂತೋಷದಿಂದ ಕಳೆಯು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...