Saturday, June 30, 2012

ಹೊಸ ಕಾರ್ಯ

ಮನುಜ...
ನಿನ್ನ ಪ್ರತಿ ಹೊಸ ಕಾರ್ಯಕ್ಕೆ
ಮೊದಲು ಜನರು ನಗುತ್ತಾರೆ
ನಂತರ ಸವಾಲೆಸೆಯುತ್ತಾರೆ
ಆನಂತರ ಜನರು ನಿನ್ನ ಯಶಸ್ಸು ಕಾಣುತ್ತಾರೆ
ಮತ್ತೆ ಅವರು ನಿನ್ನನ್ನು ಅನುಸರಿಸಲು ಬಯಸುತ್ತಾರೆ
ಪ್ರಪಂಚ ನಿನ್ನ ವಿರುದ್ದ ಇರುವಾಗ ಸಹನೆ ಪಾಲಿಸು
ಕೇವಲ ನಿನ್ನ ಹೃದಯ ದ್ವನಿಯನ್ನು ಹಿಂಬಾಲಿಸು
ಯಶಸ್ಸಿನ ಪತಾಕೆ ಏರಿಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...