Tuesday, June 5, 2012

ಮಕ್ಕಳು


ಮನುಜ
ಮಕ್ಕಳು ಕಚ್ಚಾ ಮಡಕೆಯಂತೆ
ನೀ ಕುಂಬಾರನಾಗು
ಮಾಡಬೇಡ ಅವರಿಗೆ ಕಿರಿಕಿರಿ
ನೀನೂ ಅವರೊಂದಿಗೆ ಮಕ್ಕಳಾಗು
ಸಮಯ ಬಂದಂತೆ ಅವರು ಪರಿಪಕ್ವ ಆಗುವರು
ನೀನು ತನ್ನ ಕರ್ತವ್ಯ ನಿಭಾಯಿಸಿ ನಿಶ್ಚಿಂತನಾಗು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...