Monday, June 25, 2012

ಸಮಸ್ಯೆ

ಮನುಜ
ಜೀವನದಲಿ ಹತ್ತಾರು ಸಮಸ್ಯೆಗಳು
ಅದೆಲ್ಲ ಶಾಶ್ವತ ಅಲ್ಲ
ಆದರೆ ಜೀವನ ಶಾಶ್ವತ
ಧೈರ್ಯ ಹಾಗು ವಿಶ್ವಾಸದಿಂದ ಎದುರಿಸಿದರೆ
ಸಮಸ್ಯೆ ಸಮಸ್ಯೆ ಅಲ್ಲ
ಯಾವಾಗಲು ಸಮಸ್ಯೆಗಳನ್ನು ಸ್ವಾಗತಿಸು
ಸಮಸ್ಯೆಗಳು ನಿನಗೆ ಎರಡು ಸಲಹೆ ನೀಡುತ್ತದೆ
ಒಂದು ಹೇಗೆ ಅದನ್ನು ಬಗೆಹರಿಸುವುದೆಂದು
ಎರಡು ಹೇಗೆ ಅದರಿಂದ ತಪ್ಪಿಸಿ ಕೊಳ್ಳಬೇಕೆಂದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...