Saturday, June 9, 2012

ಕಷ್ಟ ಸುಖ

ಮನುಜ...
ಕಷ್ಟ ಸುಖ ಸಮಯದ ಚಕ್ರ
ಇಂದು ಕಷ್ಟ ನಾಳೆ ಸುಖ
ಸುಖದಲ್ಲಿ ಎಲ್ಲರೂ ಬರುವರು
ಕಷ್ಟದಲ್ಲಿ ಯಾರೂ ಇಲ್ಲ ಸಖ
ಜೀವನ ಅನುಭವದ ಸಾಗರ
ಶಕ್ತಿ ಧೈರ್ಯದಿಂದ ಭಯ ಪಡದೆ ಮುಂದುವರಿಯುವವನೆ
ಪಡೆಯುವನು ಅಮೃತ ಜೀವನದ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...