Saturday, June 16, 2012

ನಂಬಿಕೆ

ಮನುಜ...
ಹಕ್ಕಿ ಕುಳಿತಿದೆ ಮರದ ಶಾಖೆಯಲಿ
ಅಲುಗಾಡುವ ಶಾಖೆಯಿಂದ ಭಯವಿಲ್ಲ
ಅದಕ್ಕೆ ವಿಶ್ವಾಸ ತನ್ನ ರೆಕ್ಕೆಯಲಿ
ಮರದ ಶಾಖೆಯಲಿ ಅಲ್ಲ  
ಇತರರ ಮೇಲೆ ಅವಲಂಬನ ಆಗದಿರು
ತನ್ನ ಮೇಲೆ ಯಾವಾಗಲು ನಂಬಿಕೆ ಇಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...