Saturday, June 16, 2012

ಕಲಿಯುಗ

ಮನುಜ...
ಕಾಲ ಕೆಟ್ಟವೆಂದರೆ ಆಯಿತೆ
ನೀನು ಕೆಟ್ಟವನಲ್ಲವೇ
ಕಲಿಯುಗವೆಂದು ನಿರ್ಲಕ್ಷಿಸದಿರು
ಈ ಯುಗಕ್ಕೆ ಪ್ರೇರಣೆಯಾಗು
ಕಲಿ ಕಾಲದ ಕತ್ತಲೆಯಲ್ಲಿ
ನೀನೊಂದು ಮಿನುಗುವ ದೀಪವಾಗು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...