Monday, June 25, 2012

ಆರೋಗ್ಯ

ಮನುಜ...
ಆರೋಗ್ಯವೆ ಸೌಭಾಗ್ಯ
ಅರೋಗ್ಯ ಪೂರ್ಣ ಶರೀರವೆ ಸಂಪತ್ತು
ಆರೋಗ್ಯಕರ ಹೃದಯವೆ ಐಶ್ವರ್ಯ
ಹೃದಯದಲ್ಲಿ ತುಂಬಿದ ಪ್ರೀತಿಯೆ ಧನ
ನಿರ್ಮಲ ಮನಸ್ಸೆ ಸುಂದರ
ಆಧ್ಯಾತ್ಮಿಕ ಆತ್ಮವೇ ಪಾವನ
ಆತ್ಮ ಸಂತೋಷವೆ ತೃಪ್ತಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...