Thursday, June 14, 2012

ದೇವರು

ಮನುಜ....
ಹುಡುಕುವೆ ದೇವರನ್ನು
ಮಂದಿರ ,ಮಸ್ಜಿದ್ ,ಚರ್ಚ್ ,ಗುರುದ್ವಾರದಲ್ಲಿಯೇ
ಹೇಗೆ ಸಿಗುವರು ಅವರು ಅಲ್ಲಿ
ಅಡಗಿದ್ದಾರೆ ಅವರು ನಿನ್ನಲ್ಲಿಯೇ
ಸಿಗಲಿಕ್ಕಿಲ್ಲ ದೇವರು ನಿನಗೆ ಪೂಜ್ಯ ಸ್ಥಳದಲಿ
ನೆಲೆಸುವರು ಅವರು ನಿನ್ನ ಮನ ಮಂದಿರದಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...