Saturday, June 2, 2012

ಕನಸು

ಮನುಜ.....
ಕನಸು ನಿನ್ನನ್ನು ಹುಡುಕಿ ಬರಲಾರದು
ನೀನು ಕನಸನ್ನು ಹಿಂಬಾಲಿಸು
ನಿರ್ಲಕ್ಷಿಸು ಹಾದಿಯಲ್ಲಿ ಬಂದ ಕಲ್ಲು ಮುಳ್ಳು
ತನ್ನ ಕನಸು ನನಸಾದ ನಂತರ
ಅದನ್ನು ಬಿಗಿಯಾಗಿ ಹಿಡಿದುಕೊಳ್ಳು
ಎಂದ ಶ್ರೀ ಹರಿ.....
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...