Wednesday, May 30, 2012

ಶಂಕೆ

ಮನುಜ....
ಶಂಕೆ ವಿಷ ಮುಳ್ಳು ಸಮಾನ
ಕತ್ತಿಯಂತೆ ಹರಿತ
ನೋವಿನ ಗಂಟು
ಸ್ನೇಹ ಹಾಗು ಆಹ್ಲಾದಕರ ಸಂಬಂಧಗಳ ಶತ್ರು
ಶಂಕೆ ಸಂಶಯದಿಂದ ದೂರ ಇರುವುದೇ ಸರಿ
ಯಾವುದೇ ಅನುಮಾನವಿಲ್ಲದೆ ನುಡಿದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...