Tuesday, May 29, 2012

ಕರ್ತವ್ಯ

ಮನುಜ
ಸಾಗರದ ಆಳ ಅಳೆಯ ಬೇಡ
ಮೊದಲು ನೀನ್ಯಾರೆಂದು ನೀ ಅರಿ
ಭೂಮಿಗೆ ಬಂದು ಹುಡುಕುವಿ ನಿನ್ನನ್ನೆ
ತನ್ನನ್ನು ತಾನು ಪಡೆಯಲು ಕಲಿ
ನಿನ್ನ ಕರ್ತವ್ಯವನ್ನು ಮರೆತು
ಅನ್ಯರ ಬದುಕಲಿ ಆಸಕ್ತಿ ನಿನಗೆ 
ಆಶ್ಚರ್ಯ ಪಡುತ್ತಿದ್ದಾನೆ  ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...