Tuesday, May 29, 2012

ವಿಷ

ಮನುಜ...
ಹುತ್ತದ ಸುತ್ತ ಅಲೆದರೆ
ನಿತ್ಯ ವಿಷ ಸರ್ಪಗಳ ದರ್ಶನ
ವಿಷ ಕೇವಲ ನಿನ್ನ ಭಾಗ್ಯ
ಜೀವನ ನರಕ ಕ್ಷಣ ಕ್ಷಣ

(ಅರ್ಥಾತ್ .....
ಹಾಳು ಮಾರ್ಗ, ದುರ್ಜನರ  ಸಂಗ ಮಾಡಿದ್ದಾರೆ
ಸಿಗುವುದು ಕೇವಲ ಕಷ್ಟ
ಜೀವನದಲ್ಲಿ ಒದಗುವುದು ಕೇವಲ ಕಷ್ಟಗಳು )
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...