Wednesday, March 14, 2012

ವರದಕ್ಷಿಣೆ

ಸಂಪತ್ತು ಇಲ್ಲ
ಭೂಮಿಯು ಇಲ್ಲ
ಕೂಡಿಟ್ಟಿದ
ಮರ್ಯಾದೆಯನ್ನು ಹೊತ್ತು
ಹೊರಟೆ ಮಗಳ
ಮದುವೆ ಮಾಡಲು
ಮಾನ ಬಚ್ಚಿಟ್ಟು
ಆದರೆ ಅವರು ಕೇಳಿದರು
"ವರದಕ್ಷಿಣೆ" ಎಂಬ ಸೊತ್ತು
ವಿದ್ಯಾವಂತೆ ನನ್ನ ಮಗಳು
ಹೇಳಿದಳು ಅವರಿಗೆ
ನಿಮಗೆ ಬುದ್ದಿ
ಕಲಿಸಲು ನನಗೆ ಗೊತ್ತು
ಕರೆದಳು ಪೊಲೀಸರಿಗೆ
ಬಂಧಿಸಿದಳು ಅವರನ್ನು
ಬಂತು ಅವರಿಗೆ ವಿಪತ್ತು
by ಹರೀಶ್ ಶೆಟ್ಟಿ ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...