Sunday, December 11, 2011

ನೆನಪು


"ನೆನಪು" ನಿನ್ನನ್ನು ಮನಸ್ಸಿನ ಕೋಣೆಯಲಿ ಅಡಗಿಸಲು ಪ್ರಯತ್ನಿಸಿದೆ
ಏಕಾಂತದಲಿ ನೀ ಹೇಳದೆ ಕೇಳದೆ ಮರಳಿ ಬಂದೆ.....
______________
ಹೃದಯ ದುಃಖದ ಸಾಗರದಲಿ ಮುಳುಗಿ ಹೋಯಿತು
ಆದರೆ "ನೆನಪಿನ" ದೋಣಿ ಸಾಗುತ್ತಲೇ ಇತ್ತು
_________________
"ನೆನಪು" ನೀ ಕರೆಯದ ಅತಿಥಿಯ ಹಾಗೆ 
ಹೇಳದೆ ಕೇಳದೆ ಬಂದು ಕೊಡುವುದು ಅನೇಕ ಸಿಹಿ ಕಹಿ ನೋವುಗಳು
_________________
"ನೆನಪು" ನಿನ್ನ ಓಟ ಅಂತ್ಯವಿಲ್ಲದ
ನಿನ್ನನ್ನು ತಡೆಯುವ ,ಮರೆಯುವ ಪ್ರಯತ್ನ ವ್ಯರ್ಥದ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...