Wednesday, November 30, 2011

ಕಣ್ಣೀರೇ

ಕಣ್ಣೀರೇ ,
ನಿನ್ನನ್ನು ಎಲ್ಲಿ ಅಡಗಿಸಲಿ
ಹೊರ ಚಿಮ್ಮುವ ನಿನ್ನ ಹಠ ಮುಗಿಯದೆ
ಕಣ್ಣೀರು ಉತ್ತರಿಸಿತು..
ನನ್ನನ್ನು ಎಲ್ಲಿ ಅಡಗಿಸುವಿ
ನೋವಾದಾಗ ನನ್ನನ್ನೇ ಹೊರ ದೂಡುವಿ......
by ಹರೀಶ್ ಶೆಟ್ಟಿ, shirva

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...