Wednesday, November 30, 2011

ಮೌನ

ಅವರ ಉಪೇಕ್ಷೆಯಿಂದ
ನನ್ನ ಕವಿತೆ ಮೌನವಾಯಿತು
ಇಂದೂ ನನ್ನ ಮೌನವೇ
ನನ್ನ ಕವಿತೆ ಆಯಿತು......
_______________
ನಿನ್ನ ಕೋಪದಿಂದ
ನನಗಿಲ್ಲ ಬೇಜಾರ
ಆದರೆ ನಿನ್ನ ಮೌನದಿಂದ
ಮನಸಲ್ಲಿ ತಳಮಳ.....
____________
ಬರಹಗಾರನ ಬರಹವನ್ನು
ಕದ್ದು ಮಾಡಬೇಡಿ
ಅವನ ಕವಿತೆಯನ್ನು ಮೌನ
ಇದೇ ಅವನ ಸೊತ್ತು
ಇದೇ ಸಂಪತ್ತು ಅವನ......
__________
ಏನೂ ಉಳಿಯಲಿಲ್ಲ ನನ್ನ ಬಳಿ
ಅವಳು ಹೋದ ನಂತರ
ಜೀವನದ ಇಲ್ಲ ಗೋಚರ
ಈಗ ಮೌನವೇ ನನಗೆ ಆಧಾರ......
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...