Thursday, October 6, 2011

ರಾವಣ ದಹನ

ಒಂದು ಕಿಡಿ ಸಾಕು
ರಾವಣನ ಅಹಂಕಾರ ಮುರಿಯಲು
ದುಷ್ಟ ಶಕ್ತಿಯನ್ನು ಮುಗಿಸಲು
ಅಸತ್ಯ ಅಳಿಸಲು

ಪ್ರತಿ ವರುಷ ರಾವಣನ ದಹನ
ನೀಡುತ್ತದೆ ನಮಗೆ ಜ್ಞಾನ
ಸತ್ಯವೇ ಮಹಾನ
ಅಹಂಕಾರಕ್ಕೆ ಇಲ್ಲ ಸ್ಥಾನ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...