Monday, October 3, 2011

ಸಾಹಿತ್ಯದ ಮಹತ್ವ

ಕಟ್ಟಿದ ಕೈ
ಮುಕ್ತವಾಯಿತು
ಮನಸ್ಸಿನ ತಳಮಳ
ದೂರವಾಯಿತು

ಪುಸ್ತಕದ ಹಾಳೆಗಳು
ಕಾಯುತ್ತಿದ್ದವು
ಪುನಃ ಪುನಃ ನನ್ನನ್ನು
ಕರೆಯುತ್ತಿದ್ದವು
ಪೆನ್ನಿನ ಆಸೆ
ಈಡೇರಿತು

ಭಾವನೆಗಳ ಅಲೆಗಳು
ಏರು ತಗ್ಗುತ್ತಿದ್ದವು
ಕನಸುಗಳ ದೋಣಿ
ಮುಳುಗುತ್ತಿದ್ದವು
ಬರಹದ ಇಚ್ಛೆ
ತೀರಕ್ಕೆ ಸೇರಿತು

ಕವಿಯ ಹೃದಯ
ಅಳುತ್ತಿದ್ದವು
ಆತ್ಮಿಯ ಗೆಳೆತನ
ಕೊರಗುತ್ತಿದ್ದವು
ಸಾಹಿತ್ಯದ ಮಹತ್ವ
ಎಲ್ಲರಿಗೂ ತಿಳಿಯಿತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...