Monday, August 29, 2011

ನಾನು ಕವಿ ಅಲ್ಲ

ನಾನು ಕವಿ ಅಲ್ಲ 
ಕೇವಲ...
ನನ್ನ ಪೆನ್ನಿನ
ಶಾಯಿಯಿಂದ  
ನನ್ನ
ಭಾವನೆಗಳನ್ನು 
ಕಾಗದದಲ್ಲಿ ಚೆಲ್ಲಿದು.......
by  ಹರೀಶ್ ಶೆಟ್ಟಿ, ಶಿರ್ವ  

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...