Thursday, September 1, 2011

ಗಣೇಶ್ ಚತುರ್ಥಿ


ಕೇಳಿದೆ ನಾ ದೇವ ಶ್ರೀ ಗಣೇಶನಿಗೆ
" ನೀನು ನಮ್ಮ ಬಾಳಿನ ದೇವ
೩೬೫ ದಿವಸ ನಾವು ಕೊಡುತ್ತೇವೆ ನಿನಗೆ ಸೇವಾ
ಆದರೂ ಕಾಯುತ್ತೇವೆ ಪ್ರತಿ ವರ್ಷ ನಿನ್ನ ಹಬ್ಬ ಗಣೇಶ್ ಚತುರ್ಥಿಕ್ಕಾಗಿ
ಮನೆಗೆ ನಿನ್ನನು ಕರೆಮಾಡಿ ಪೂಜಿಸುತ್ತೇವೆ ತಲೆಬಾಗಿ
ವಿಶೇಷವಾಗಿ ಆಚಾರಿಸುತ್ತೇವೆ ವರುಷಕ್ಕೊಮ್ಮೆ ನಿನ್ನ ಹಬ್ಬವನ್ನು
ಏಕೆ ನೀ ನಮ್ಮ ಮನೆಯಲ್ಲಿ ೩೬೫ ದಿನ ಇದ್ದು ಕಾಪಾಡ ಬಾರದು ನಮ್ಮನ್ನು"

ದೇವ ಶ್ರೀ ಗಣೇಶ ಹೇಳಿದ ನಕ್ಕು
"ಭಾದ್ರಪದ ಶುಕ್ಲದ ಚೌತಿಯಂದು ನನ್ನ ಆಗಮನ
ಆತ್ಮ ವಿಶ್ವಾಸ, ಸಂಯಮ,ಭಕ್ತಿ, ಧೈರ್ಯ ಮತ್ತು ಸಂಕಲ್ಪ
ಇದನ್ನೆಲ್ಲಾ ಕಳೆದು ಕೊಳ್ಳುತ್ತಿದ್ದರು ಪ್ರತಿ ಜನ
ಸರ್ವೊಚ್ಚ ಸತ್ಯವಾಗಿ ಆಗಮಿಸಿ ನಾನು ಕೊಡುವೆ ನಿಮೆಗೆಲ್ಲ ವರದಾನ
ಸಜೀವ ಹಾಗು ನಿರ್ಜೀವದಲ್ಲಿ ಇದೆ ವಾಸ ನನ್ನ 
ಅಹಂ , ಕೋಪ , ಅಸೂಯೆ ಎಲ್ಲ ಮರೆತು
ಜನರು ತರುವರು ಮನೆಗೆ ನನ್ನ ಮೂರ್ತಿಯನ್ನ
ಎಲ್ಲರು ಒಟ್ಟು ಕೂಡಿ ಪೂಜಿಸುವರು ನನ್ನನ್ನ
ಕಾಣುವಿರಿ ಈ ಸಮಯ ಎಲ್ಲ ಕಡೆ ನೀವು ನನ್ನದೇ  ಮೂರ್ತಿಯನ್ನ"
by ಹರೀಶ್ ಶೆಟ್ಟಿ, ಶಿರ್ವ 

 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...