Monday, August 1, 2011

ನಿಸ್ವಾರ್ಥ ಸೇವೆ

ಕೇಳಿದೆ ಜೇನು ನೊಣಕ್ಕೆ
ಒಂದು ದಿನ
"ಅ ಹೂವಿಂದ ಈ ಹೂವಿಂದ
ಮಾಡುವೆ ನೀ ಸಿಹಿ ಒಟ್ಟು
ಜನರು ಅದನ್ನು ತಿನ್ನುವರು ಕದ್ದು
ಏಕೆ ನಿನಗೆ ಈ ಎಲ್ಲ ಕಷ್ಟ ,
ಹೋಗುದಿಲ್ಲವೇ ನೀ ಸೋತು"
ಜೇನು ನೊಣ ಹೇಳಿತು ನಕ್ಕು
"ಕಷ್ಟ ಪಟ್ಟರೆ ಇಷ್ಟ ಸಿಗುವುದು,
ಸಿಹಿ ಹಂಚಿದರೂ ಸಿಹಿ ಮುಗಿಯದು
ನನ್ನಿಂದಾಗಲಿ ಎಲ್ಲರ  ಸಿಹಿ ಬಾಯಿಯ
ನನ್ನಿಂದ ಕಲಿಯಲಿ ಪಾಠ ನಿಸ್ವಾರ್ಥ ಸೇವೆಯ "
ಹರೀಶ್ ಶೆಟ್ಟಿ ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...