Tuesday, July 26, 2011

ಗೌರವಾರ್ಪಣೆ


ಹನ್ನೆರಡು ವರ್ಷ ಕಳೆಯಿತು
ಕಾರ್ಗಿಲ್ ಯುದ್ದ ಆಗಿ
ಆದರು ನೆನಪು ಸಾಯಲಿಲ್ಲ
ತಾಯಿಯ ಕಂದ ಸತ್ತು ಅಮರನಾದ
ಆದರೆ ತಾಯಿಯ ಮಮತೆ ಸಾಯಲಿಲ್ಲ
ಅಕ್ಕಳ ತಮ್ಮ ಸತ್ತು ಶಹಿದನಾದ
ಆದರೆ ಅಕ್ಕಳ ಪ್ರೀತಿ ಸಾಯಲಿಲ್ಲ
ಹನ್ನೆರಡು ವರ್ಷ ಕಳೆಯಿತು
ಕಾರ್ಗಿಲ್ ಯುದ್ದ ಆಗಿ
ಆದರು ನೆನಪು ಸಾಯಲಿಲ್ಲ
ಕೋಟಿ ಕೋಟಿ ನಮಸ್ಕಾರ ಆ ವೀರರಿಗೆ
ಜೀವ ನೀಡಿದ ಆ ಹುತಾತ್ಮರಿಗೆ
ಸದೈವ ಜಯವಾಗಲಿ ನಮ್ಮ ಸೇನೆ ಹಾಗು ಸೈನಿಕರಿಗೆ 
ಜೈ ಹಿಂದ್
by .ಹರೀಶ್ ಶೆಟ್ಟಿ , ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...