Thursday, July 28, 2011

ಮುತ್ತಿನಂತ ಮಾತುಗಳು


ಕಪ್ಪೆಯ ಬೆಟ್ಟದ ತುದಿಗೆ ತಲುಪುವ ಸ್ಪರ್ಧೆ ಜರಗಿತು.
ಎಲ್ಲಾ ಕಪ್ಪೆಗಳು, ಇದು ಅಸಾಧ್ಯ ಎಂದು ಕೂಗಿದರು, ಆದರೆ ಒಂದು ಕಪ್ಪೆ ಬೆಟ್ಟದ ತುದಿಗೆ ತಲುಪಿತು.
ಹೇಗೆ?
ಅ ಕಪ್ಪೆ ಕಿವುಡ ಆಗಿತ್ತು.
*ನಕಾರಾತ್ಮಕ ಟೀಕೆ ಟೀಕೆ ಟಿಪ್ಪಣಿಗಳಿಗೆ ಕಿವುಡರಾಗಿ".
-------------------------------------------------
 
ಅಳಿಲು ಬೀಜವನ್ನು ಹೆಕ್ಕಿ ಮಣ್ಣಲ್ಲಿ ಮುಚ್ಚಿಟ್ಟು ನಂತರ ಮರೆತು ಹೋಗುವುದರಿಂದ ಈ ವಿಶ್ವದಲ್ಲಿ ಲಕ್ಷಾಂತರ ಮರಗಳು ಆಕಸ್ಮಿಕವಾಗಿ ಬೆಳೆಯುತ್ತದೆ,
"ಒಳ್ಳೆಯ ಕಾರ್ಯ ಮಾಡಿ ಹಾಗು ಮರೆತು ಬಿಡಿ" .
________________________________________________
ಅದು ನನ್ನ ,ಇದು ನಿನ್ನ , ನಮ್ಮದೇನೂ ಇಲ್ಲಿ ಇಲ್ಲ ಚಿನ್ನ
ಹೋದ ನಂತರ, ಉಳಿಯುವುದಿಲ್ಲ ಏನೂ ,ಎಲ್ಲವೂ ಸೇರುವುದು ಮಣ್ಣ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...